Tuesday, January 31, 2012

kondela friends


ಶಂಕುಸ್ಥಾಪನೆ
ಕಟೀಲು : ಇಲ್ಲಿನ ಕೊಂಡೇಲ ತರುಣ ವೃಂದವು ನಿರ್ಮಿಸಲುದ್ದೇಶಿಸಿರುವ ನೂತನ ಕಟ್ಟಡಕ್ಕೆ ಕಟೀಲು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಶಿಲಾನ್ಯಾಸಗೈದರು. ಸಂಘದ ತಾರಾನಾಥ ಶೆಟ್ಟಿ, ಮೋಹನ ಬಂಗೇರ, ಭಾಸ್ಕರ್, ರಾಜು ಕೊಂಡೇಲ, ರವಿ, ಶಂಕರ ಮತ್ತಿತರರಿದ್ದರು.

No comments:

Post a Comment