Tuesday, January 31, 2012

ಬೀಳ್ಕೊಡುಗೆ


ಕಟೀಲು :ವಿಜಯಾ ಬ್ಯಾಂಕಿನಲ್ಲಿ ೩೬ವರ್ಷಗಳಿಂದ ಕಾರ‍್ಯನಿರ್ವಹಿಸುತ್ತಿದ್ದ ಅಶೋಕ ಕರ್ಕೇರ ನಿವೃತ್ತರಾದ ಹಿನ್ನಲೆಯಲ್ಲಿ ಕಟೀಲು ವಿಜಯಾ ಬ್ಯಾಂಕ್ ಶಾಖೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಶಾಖಾ ಪ್ರಬಂಧಕ ಭುವನೇಶ್ ಹೆಗ್ಡೆ, ಸಿಬಂದಿಗಳು ಅಭಿನಂದಿಸಿದರು.

No comments:

Post a Comment