Sunday, June 24, 2012

ಮಕ್ಕಳ ಮೇಳದ ಕಲಾವಿದರಿಗೆ ಸಂಮಾನ


ಕಟೀಲು ಶ್ರೀದುರ್ಗಾ ಮಕ್ಕಳ ಮೇಳದ ಕಲಾವಿದರ ಸದಸ್ಯರಾದ, ಕಲಿಕೆಯಲ್ಲಿ ಸಾಧನೆಗೈದ ಅನುಜ್ಞಾ ಭಟ್, ಅಶ್ವಿನಿ ಕೆ.ಎಸ್, ಸುಶ್ಮಿತಾರನ್ನು ನಗದು ಬಹುಮಾನ ನೀಡಿ ಸಂಮಾನಿಸಲಾಯಿತು. ಮೇಳದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ, ಮಾಲತಿ ಭಟ್, ವಾಸುದೇವ ಶೆಣೈ, ಲೀಲಾವತಿ ಬೈಪಡಿತ್ತಾಯ, ಬಲಿಪ ಶಿವಶಂಕರ ಭಟ್, ರಾಜೇಶ್ ಐ ಕಟೀಲು, ಪಶುಪತಿ ಶಾಸ್ತ್ರಿ, ದಯಾನಂದ ಮಾಡ ಮತ್ತಿತರರಿದ್ದರು.

ಸಂಮಾನ

ಕಟೀಲು ವಿಜಯಾಬ್ಯಾಂಕ್ ಶಾಖೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಲೋಕೇಶ್ ಅಂಚನ್‌ರ ಪುತ್ರಿ, ನಿಶ್ಚಿತಾರನ್ನು ಸಂಮಾನಿಸಲಾಯಿತು. ಬ್ಯಾಂಕಿನ ಪ್ರಬಂಧಕ ಭುವನಪ್ರಸಾದ ಹೆಗ್ಡೆ, ಅಧಿಕಾರಿ ರಮೇಶ್, ಮತ್ತಿತರರಿದ್ದರು. ಚಿತ್ರ ಈಮೆಲ್