Tuesday, December 27, 2011

ಜ್ಯೋತಿಪ್ರಕಾಶ ಮಿರ್ಜಿ ಕಟೀಲು ದೇಗುಲಕ್ಕೆ ಭೇಟಿ


ಬೆಂಗಳೂರು ನಗರ ಆಯುಕ್ತ ಜ್ಯೋತಿಪ್ರಕಾಶ ಮಿರ್ಜಿ ಕಟೀಲು ದೇಗುಲಕ್ಕೆ ಮಂಗಳವಾರ ಭೇಟಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ಅರ್ಚಕ ಕಮಲಾದೇವಿ ಆಸ್ರಣ್ಣ, ಹರಿ ಆಸ್ರಣ್ಣ, ಬಜಪೆ ಇನ್ಸ್‌ಪೆಕ್ಟರ್ ದಿನಕರ್ ಶೆಟ್ಟಿ ಇದ್ದರು.

No comments:

Post a Comment