Wednesday, December 14, 2011

ವಿದ್ಯಾರ್ಥಿ ನಿಧನ


ಕಟೀಲು : ಇಲ್ಲಿನ ಪ್ರೌಢಶಾಲೆಯ ೮ನೇ ತರಗತಿ ವಿದ್ಯಾರ್ಥಿ, ತೋಕೂರು ಚಂದ್ರಶೇಖರ್
ಎಂಬವರ ಪುತ್ರ ಸುಶಾಂತ್, ಮಲೇರಿಯಾ ಜ್ವರದಿಂದ ಆಸ್ಪತ್ರೆಯಲ್ಲಿ ಬುಧವಾರ
ಮೃತಪಟ್ಟಿದ್ದಾನೆ.
ಶೋಕಾಚರಣೆ ಪ್ರಯುಕ್ತ ಶಾಲೆಗೆ ರಜೆ ಸಾರಲಾಗಿತ್ತು.

No comments:

Post a Comment