Sunday, September 5, 2010

ಗಿಡಿಗೆರೆ ಜೀರ್ಣೋದ್ಧಾರ ಸಮಿತಿ ಕಚೇರಿ ಉದ್ಘಾಟನೆ

ಕಟೀಲಿನ ಗಿಡಿಗೆರೆ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯ ಕಚೇರಿಯನ್ನು ಸ.5ರಂದು ಉದ್ಘಾಟಿಸಲಾಯಿತು. ವಾಸುದೇವ ಆಸ್ರಣ್ಣ, ಕೇಶವ ಕಟೀಲು, ಬಾಸ್ಕರ ಭಟ್ ಸೋಂದಾ, ಭುವನಾಭಿರಾಮ ಉಡುಪ, ಪುರುಷೋತ್ತಮ ಶೆಟ್ಟಿ, ಲೋಕಯ್ಯ ಮತ್ತಿತರರಿದ್ದರು.

No comments:

Post a Comment