Tuesday, September 7, 2010

ಪದವೀಪೂರ್ವ ಕಾಲೇಜಿನಲ್ಲಿ ಗುರುವಂದನೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಸಂದರ್ಭ ವಿದ್ಯಾರ್ಥಿಗಳು ಗುರುವಂದನೆ ನೆರವೇರಿಸಿದರು.

ಪ್ರಾಚಾರ್ಯ ಜಯರಾಮ ಪೂಂಜ, ಉಪಪ್ರಚಾರ್ಯ ಸುರೇಶ್ ಭಟ್ ಸೇರಿದಂತೆ ಎಲ್ಲ ಉಪನ್ಯಾಸಕರು ವೇದಿಕೆಯಲ್ಲಿದ್ದರು.

ಚಿತ್ರ ಕ್ರಪೆ: ರಘುನಾಥ ಕಾಮತ್

No comments:

Post a Comment