Sunday, September 12, 2010

ಕ್ರಷಿ ಋಷಿ ಪ್ರಶಸ್ತಿ ಪ್ರದಾನ











ಕಟೀಲು ಕಲಾದೇಗುಲ ಸಂಸ್ಥೆಯ ವತಿಯಿಂದ ಕೊಡೆತ್ತೂರಿನ ಗಿರಿಯಪ್ಪ ಮತ್ತು ಮೇಲೆಕ್ಕಾರಿನ ಆನಂದ ಶೆಟ್ಟರಿಗೆ ಕ್ರಷಿ ಋಷಿ ಪ್ರಶಸ್ತಿಯನ್ನು ಸ.12ರಂದು ಕಟೀಲು ಶಾಲಾ ಸರಸ್ವತೀ ಸದನದಲ್ಲಿ ನಡೆದ ಸಮಾರಂಭದಲ್ಲಿ ಸಾಂಸ ನಳಿನ್ ಕುಮಾರ್ ನೀಡಿ ಅಭಿನಂದಿಸಿದರು.



ಸಂಘಟಕ ಚಂದ್ರಕಾಂತ ನಾಯಕ್, ಭಾಸ್ಕರದಾಸ ಎಕ್ಕಾರು, ಭುವನಾಭಿರಾಮ ುಡುಪ, ಕೆ.ಪಿ.ಮಲ್ಯ, ಸಾಯಿನಾಥ ಶೆಟ್ಟಿ, ಜಯಪಾಲ ಶೆಟ್ಟಿ ಮತ್ತಿತರರಿದ್ದರು.



ಚಂದ್ರಕಾಂತ ನಾಯಕ್ ಮತ್ತು ತಂಡದವರಿಂದ ಭಕ್ತಗೀತೆ ರಸಮಂಜರಿ ನಡೆಯಿತು.



No comments:

Post a Comment