Saturday, September 6, 2014

ಕಟೀಲಿನಲ್ಲಿ ಯಕ್ಷಗಾನ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ತಾ.೮ರಂದು ರಾತ್ರಿ ೮.೩೦ರಿಂದ ಭೀಷ್ಮ ಪರ್ವ ಹಾಗೂ ವಿಷ್ಣು ಸಹಸ್ರನಾಮ ಯಕ್ಷಗಾಣ ನಡೆಯಲಿದ್ದು, ಶ್ರೀರಮಣ ಆಚಾರ್, ವಾದಿರಾಜ ಕಲ್ಲೂರಾಯ, ಸುಣ್ಣಂಬಲ ವಿಶ್ವೇಶ ರಾವ್, ಪಶುಪತಿ ಶಾಸ್ತ್ರಿ, ಲಕ್ಷ್ಮಣ ಕುಮಾರ ಮರಕಡ, ವಾಸುದೇವ ರಂಗಾ ಭಟ್, ಶ್ರೀಹರಿ ಆಸ್ರಣ್ಣ ಮತ್ತಿತರರು ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.

No comments:

Post a Comment