Friday, October 28, 2011

ಬಂಗಾರದ ಸರ ಕಾಣಿಕೆ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಮಂಗಳೂರಿನ ಉದ್ಯಮಿ ಮನಮೋಹನ ಮಲ್ಲಿ ದಂಪತಿಗಳು ೧೯೮ಗ್ರಾಂ. ತೂಕದ ನವದುರ್ಗೆಯರ ಪದಕವುಳ್ಳ ಬಂಗಾರದ ಸರವನ್ನು ಕಾಣಿಕೆಯಾಗಿ ನೀಡಿದರು.
ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉಪಸ್ಥಿತರಿದ್ದರು.

No comments:

Post a Comment