Wednesday, October 13, 2010

ಕಟೀಲು ದೇಗುಲದಿಂದ ಐದನೇ ಯಕ್ಷಗಾನ ಮೇಳಕ್ಕೆ ಸಾಮೂಹಿಕ ಪ್ರಾರ್ಥನೆ





ಕಟೀಲು ದೇಗುಲದಿಂದ ಐದನೇ ಯಕ್ಷಗಾನ ಮೇಳಕ್ಕೆ ಸಾಮೂಹಿಕ ಪ್ರಾರ್ಥನೆ ಅ.13ರಂದು ನಡೆಯಿತು.
ಅರ್ಚಕರಾದ ಆಸ್ರಣ್ಣ ಬಂಧುಗಳು, ಸಾಂಸದ ನಳಿನ್ ಕುಮಾರ್, ಜಿ.ಪಂ.ಅಧ್ಯಕ್ಷ ಸಂತೋಷ್ ಭಂಡಾರಿ, ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಶಿಬರೂರು ವೇದವ್ಯಾಸ ತಂತ್ರಿ, ಬಜಪೆ ರಾಘವೇಂದ್ರ ಆಚಾರ್ಯ, ಐಕಳ ಹರೀಶ್ ಶೆಟ್ಟಿ, ಐದನೇ ಮೇಳಕ್ಕೆ ಕೊಡುಗೆ ಕೊಡುವ ದಾನಿಗಳು ಮುಂತಾದವರಿದ್ದರು.


No comments:

Post a Comment