Wednesday, October 20, 2010

ಕಟೀಲು ದೇಗುಲಕ್ಕೆ ಚಿನ್ನದ ಅಲಂಕಾರ ಮಂಟಪ, ಖಡ್ಗ



ಶ್ರೀದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ೭೩ಗ್ರಾಂ ಚಿನ್ನದಿಂದ ಮಾಡಿದ ಜಯಪ್ರದ ಖಡ್ಗವನ್ನು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಕಾಣಿಕೆಯಾಗಿ ನೀಡಿದ್ದಾರೆ.

ದೇಗುಲದ ಚಿನ್ನದ ರಥಕ್ಕೆ ಈಗಾಗಲೇ ಮೊಯ್ಲಿಯವರು ೪೦೦ಗ್ರಾಂ ಚಿನ್ನ ನೀಡಿದ್ದಾರೆ.
ಬೆಂಗಳೂರಿನ ಶಮಿಕಾ ಎಂಬವರು ಕಟೀಲು ದೇಗುಲದ ಶ್ರೀ ದುರ್ಗಾಪರಮೇಶ್ವರೀ ದೇವರ ಅಲಂಕಾರ ಮಂಟಪವನ್ನು ೩೫೦ಗ್ರಾಂ ಚಿನ್ನ ಹಾಗೂ ೪.೫ಕೆಜಿ ಬೆಳ್ಳಿಯಿಂದ ನಿರ್ಮಿಸಿ ಸಮರ್ಪಿಸಿದ್ದಾರೆ.

No comments:

Post a Comment