Saturday, October 2, 2010

ಕಟೀಲಿನಲ್ಲಿ ತಾಳಮದ್ದಲೆ

ಸದಾನಂದ ಆಸ್ರಣ್ಣ ಸ್ಮರಣಾರ್ಥ 4-10-10ರ ಸೋಮವಾರ ಮಧ್ಯಾಹ್ನ ೨ಗಂಟೆಯಿಂದ ಕಟೀಲು
ದೇಗುಲದಲ್ಲಿ ತಾಳಮದ್ದಲೆ ನಡೆಯಲಿದೆ.
ಪ್ರಸಂಗ : ಭೀಷ್ಮ ವಿಜಯ
ಕಲಾವಿದರು:
ಪುತ್ತಿಗೆ, ಕುಬಣೂರು, ಪದ್ಯಾಣ, ಪದ್ಮನಾಭ, ದೇವಾನಂದ ಭಟ್
ಜೋಷಿ, ಮೂಡಂಬೈಲು, ವಾ.ಸಾಮಗ, ಕೊರ್ಗಿ ಉಪಾಧ್ಯಾಯ, ಸುಣ್ಣಂಬಳ, ರಾಮಜೋಯಿಸ, ವಾ.ರಂಗಭಟ್, ಪ.ಶಾಸ್ತ್ರಿ, ಕಲ್ಲೂರಾಯ

No comments:

Post a Comment