Monday, June 21, 2010

ಪ.ಪೂ.ಕಾಲೇಜಿನಲ್ಲಿ ಪರಿಸರ ದಿನ


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ.ಪೂ.ಕಾಲೇಜಿನಲ್ಲಿ ಎನ್.ಎಸ್.ಎಸ್.ಘಟಕದ ಆಶ್ರಯದಲ್ಲಿ ನಡೆದ ಪರಿಸರದಿನ ಆಚರನೆಯಲ್ಲಿ ಉಪನ್ಯಾಸಕ ಸುರೇಶ್ ಶೆಟ್ಟಿ ಪರಿಸರ ಕುರಿತು ಮಾಹಿತಿ ನೀಡಿದರು. ಯೋಜನಾಧಿಕಾರಿ ಶಂಕರ ಮರಾಠೆ, ಭಾರತೀ ಶೆಟ್ಟಿ, ಪ್ರಾಚಾರ್ಯ ಜಯರಾಮ ಪೂಂಜ ಉಪಸ್ಥಿತರಿದ್ದರು. ಶಹನಾಜ್ ಸ್ವಾಗತಿಸಿದರು. ದೀಕ್ಷಿತಾ ವಂದಿಸಿದರು.


ಪರೀಕ್ಷೆ ಕುರಿತು ಮಾಹಿತಿ

ಪ.ಪೂ.ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಚಂದ್ರಶೇಖರ ಶೆಟ್ಟಿ ಸಿ.ಎ., ಐಸಿಡಬ್ಲೂಎ ಇನ್ನಿತರ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಾಚಾರ್ಯ ಜಯರಾಮ ಪೂಂಜ, ಉಪನ್ಯಾಸಕರಾದ ನಿರೇಂದ್ರ, ಶ್ರೀಮತಿ ಅಕ್ಷಯಾ ಶೆಟ್ಟಿ ಉಪಸ್ಥಿತರಿದ್ದರು. ಪುಂಡರೀಕ ಕಾರ್ಯಕ್ರಮ ನಿರೂಪಿಸಿದರು.

1 comment:

  1. ಚಂದ್ರಶೇಖರ ಶೆಟ್ರ ಕೆಲಸ ಅಪೂರ್ವ. ಕಲಿತ ಶಾಲೆಯ, ಸಮಾಜದ ಋಣ ತೀರಿಸಲು ಇದಕ್ಕಿಂತ ಮೇಲು ಇಲ್ಲ. ಅವರ ಪ್ರತೀ ವರ್ಷದ ಈ ಕಾರ್ಯಕ್ಕೆ ಶ್ಲಾಘನೆಗಳು.

    ReplyDelete