Tuesday, March 6, 2012

ಐಎಎಸ್ ಕೆಎಎಸ್ ಪರೀಕ್ಷೆಗೆ ಸಿದ್ದತೆಯ ಮಾಹಿತಿ

ಕಟೀಲು : ದಕ್ಷಿಣ ಕನ್ನಡ ಜಿಲ್ಲೆ ಮುಂದುವರಿದ, ಬುದ್ಧಿವಂತರ ಜಿಲ್ಲೆ ಎನಿಸಿದರೂ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳಲ್ಲಿ ಇಲ್ಲಿನವರು ಗಮನಾರ್ಹ ಸಾಧನೆ ಮಾಡಿಲ್ಲ ಎಂದು ಮಂಗಳೂರು ಸಹಾಯಕ ಆಯುಕ್ತ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಎಎಸ್ ಕೆಎಎಸ್ ಪರೀಕ್ಷೆಗೆ ಸಿದ್ದತೆಯ ಬಗ್ಗೆ ಉಪನ್ಯಾಸ ನೀಡಿದರು.
ಪ್ರಾಚಾರ‍್ಯ ಎಂ.ಬಾಲಕೃಷ್ಣ ಶೆಟ್ಟಿ, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಸಂಚಾಲಕ ವಿಜಯ ವಿ. ಉಪಸ್ಥಿತರಿದ್ದರು.

1 comment:

  1. olleya karyakrama.. karnatakadinda IAS adhikarigalu hutti barali

    ReplyDelete