Friday, March 9, 2012

ಕೊಡೆತ್ತೂರು ಅರಸು ಕುಂಜರಾಯ ನೇಮ




ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದಲ್ಲಿ ಕುಂಜರಾಯ, ಕೊಡಮಣಿತ್ತಾಯ, ಜಾರಂದಾಯ, ಸರಳ ಜುಮಾದಿ, ಕಾಂತೇರಿ ಜುಮಾದಿ ದೈವಗಳ ನೇಮ ನಡೆಯಿತು.
ಚಿತ್ರ : ಅರುಣ್ ಉಲ್ಲಂಜೆ

ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಪ್ರಸಾದ ಸ್ವೀಕರಿಸಿದರು.
ಚಿತ್ರ : ಅರುಣ್ ಉಲ್ಲಂಜೆ

No comments:

Post a Comment