Wednesday, November 24, 2010

ಕಾವ್ಯಗೆ ಎಂಎ ಪ್ರಥಮ ರಾಂಕ್


ಕಟೀಲು ಶ್ರೀ ದುರ್ಗಾ ಸಂಸ್ಕ್ರತ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಕಾವ್ಯ ಮಂಗಳೂರು ವಿವಿ ಪರೀಕ್ಷೆಯಲ್ಲಿ ಸಂಸ್ಕ್ರತ ಎಂ ಎಯಲ್ಲಿ ಪ್ರಥಮ ರಾಂಕ್ ಪಡೆದಿದ್ದಾರೆ.
ಇವರು ಸಾಹಿತಿ, ನಿವ್ರತ್ತ ಶಿಕ್ಷಕ ಪು.ಶ್ರೀನಿವಾಸ ಭಟ್ಟರ ಪುತ್ರಿ.

No comments:

Post a Comment