Monday, July 19, 2010

ಕಟೀಲು ಚಿತ್ರ ಕಲೆ ಸ್ಪರ್ಧೆ


ಕಟೀಲು ಶ್ರೀ ಭ್ರಾಮರೀ ಮಹಿಳಾ ಭಜನಾ ಮಂಡಳಿ ವತಿಯಿಂದ ಪರಿಸರದ ಶಾಲಾ ಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆ ಏರ್ಪಡಿಸಲಾಗಿದ್ದು, ೨೦೦ ವಿದ್ಯಾರ್ಥಿಗಳು ಭಾಗವಹಿಸಿದರು. ಬಹುಮಾನ ವಿತರಣೆ ಸಮಾರಂಭದಲ್ಲಿ ಶಿಕ್ಷಕ ಜಯಪ್ರಕಾಶ್ ಮೂಲ್ಕಿ, ಎಚ್.ನರೇಂದ್ರ ಭಟ್ ಪಡುಬಿದ್ರೆ, ಲಕ್ಷ್ಮಣ್, ಕಟೀಲಿನ ಮುಖ್ಯ ಶಿಕ್ಷಕಿ ವೈ.ಮಾಲತಿ, ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಭಟ್, ನಿರ್ಮಲಾ ಭಾಸ್ಕರ್ ಭಟ್ ಉಪಸ್ಥಿತರಿದ್ದರು.

No comments:

Post a Comment