Tuesday, July 13, 2010

ಅಜಾರಿನಲ್ಲಿ ಶಿಲಾನ್ಯಾಸ


ಕಟೀಲಿನ ಅಜಾರಿನ ಧೂಮಾವತಿ ದೈವಸ್ಥಾನದಲ್ಲಿ ನೂತನ ಗರ್ಭಗುಡಿಗೆ ಶಿಲಾನ್ಯಾಸ ಮಾಡಲಾಯಿತು. ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ನಾಗರಾಜ ರಾಯ ಮುಂತಾದವರಿದ್ದರು.

No comments:

Post a Comment