Monday, July 19, 2010

ಭ್ರಮರವಾಣಿ, ಶಾಲಾ ಸಂಘಗಳ ಉದ್ಘಾಟನೆ



ಕಟೀಲು ಪದವೀ ಪೂರ್ವ ಕಾಲೇಜಿನಲ್ಲಿ ವಿವಿಧ ಸಂಘಗಳ ಉದ್ಘಾಟನೆ ಹಾಗೂ ಶಾಲಾ ಸಂಚಿಕೆ ಭ್ರಮರವಾಣಿಯ ಬಿಡುಗಡೆ ನಡೆಯಿತು.
ಕಟೀಲಿನ ಅರ್ಚಕ ಅನಂತ ಆಸ್ರಣ್ಣ, ಪ್ರಾಚಾರ್ಯ ಜಯರಾಮ ಪೂಂಜ, ಉಪಪ್ರಾಚಾರ್ಯ ಸುರೇಶ್ ಭಟ್, ಶಿಕ್ಷಕ ರಕ್ಷಕ ಸಂಘದ ರಾಮಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

No comments:

Post a Comment