Thursday, July 1, 2010

ಕಟೀಲಿನಲ್ಲಿ ಭಜನಾ ಸಂಘ


ದೇವರು ಹಾಗೂ ಗುರುಹಿರಿಯರಲ್ಲಿ ಭಕ್ತಿ, ಗೌರವ ಭಾವನೆ ಇರಬೇಕು. ಭಜನೆಯ ಮೂಲಕ ದೇವರನ್ನು ಒಲಿಸಿಕೊಳ್ಳುವುರ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ಕಾಣಬಹುದು ಎಂದು ಕಟೀಲು ಚಂದ್ರಕಾಂತ ನಾಯಕ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ಭಜನಾ ಸಂಘವನ್ನು ಉದ್ಘಾಟಿಸಿದರು.
ಕಾಲೇಜಿನ ಪ್ರಾಚಾರ್‍ಯ ಜಯರಾಮ ಪೂಂಜ, ಭಜನಾ ಸಂಘದ ನಿರ್ದೇಶಕಿ ಭಾರತಿ ಎನ್.ಶೆಟ್ಟಿ, ಶಿಕ್ಷಕರಾದ ಸುರೇಶ್ ಭಟ್, ಶ್ರೀವತ್ಸ ಉಪಸ್ಥಿತರಿದ್ದರು.

1 comment:

  1. Thanks for your articles on Kateel.
    Just saw it yesterday. Really impressed!!!
    My hometown is Kateel. Presently working in Bangalore.
    Good to find the updates about the Kateel in your blogs.

    ReplyDelete