Monday, February 24, 2014

ತೀರ್ಥ ಕಟೀಲ್‌ರ ರಂಗ ಪ್ರವೇಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿದುಷಿ ರಶ್ಮಿ ಚಿದಾನಂದ್ ಶಿಷ್ಯೆ ನೀಲಯ್ಯ ಕೋಟ್ಯಾನ್, ಸಂಧ್ಯಾ ಪುತ್ರಿ ಕು.ತೀರ್ಥ ಕಟೀಲ್‌ರ ರಂಗ ಪ್ರವೇಶ ಕಾರ್ಯಕ್ರಮ ಶನಿವಾರ ನಡೆಯಿತು. ವಿದುಷಿ ಗೀತಾ ಸರಳಾಯ, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ನಿತ್ಯಾನಂದ ರಾವ್, ಲಿಂಗಪ್ಪ ಕಟೀಲ್ ನಾಗೇಶ್ ಬಪ್ಪನಾಡು ಮತ್ತಿತರರಿದ್ದರು.

No comments:

Post a Comment