Monday, September 24, 2012

ವಿಜಯಾ ಬ್ಯಾಂಕಿನಿಂದ ಉಳಿತಾಯ ಖಾತೆ ಅಭಿಯಾನ

ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂಔ ಕಾಲೇಜಿನಲ್ಲಿ ವಿಜಯಾ ಬ್ಯಾಂಕಿನಿಂದ ಉಳಿತಾಯ ಖಾತೆ ಅಭಿಯಾನ ನಡೆಯಿತು. ಉದ್ಘಾಟನೆಯನ್ನು ಎಜಿಎಂ ನಾಗರಾಜ ಕೆದಿಲಾಯ ನೆರವೇರಿಸಿದರು. ಪ್ರಬಂಧಕ ಭುವನಪ್ರಸಾದ ಹೆಗ್ಡೆ, ಪ್ರಮೋದ್ ಕಾಮತ್, ಲೋಕೇಶ್, ಪ್ರಾಚಾರ್ಯ ಜಯರಾಮ ಪೂಂಜ, ಉಪಪ್ರಾಚಾರ‍್ಯ ಸುರೇಶ್ ಭಟ್ ಮತ್ತಿತರರಿದ್ದರು. 

No comments:

Post a Comment