Thursday, November 17, 2011

ನೂತನ ಧ್ವಜಸ್ತಂಭ



ಕಟೀಲು ದೇಗುಲಕ್ಕೆ ಸುಮಾರು ನಲವತ್ತು ಅಡಿಯ ನೂತನ ಧ್ವಜಸ್ತಂಭಕ್ಕಾಗಿ ಬುಧವಾರ ಪ್ರಭಾಕರ ರಾವ್ ದಾನರೂಪದಲ್ಲಿ ನೀಡಿದ ತೇಗದ ಮರವನ್ನು ಕಡಿಯಲಾಯಿತು. ಬಳಿಕ ದೇಗುಲದ ಬಳಿಯಲ್ಲಿ ಎಳ್ಳೆಣ್ಣೆಯಲ್ಲಿ ಮುಳುಗಿಸಿಡಲಾಯಿತು. ಎರಡು ವರ್ಷಗಳ ಬಳಿಕ ಧ್ವಜಸ್ತಂಭಕ್ಕೆ ನಾಲ್ಕು ಕೆಜಿ ಬಂಗಾರ ಅಳವಡಿಸಲಾಗುವುದು. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಧ್ವಜಸ್ತಂಭ ಸ್ಥಾಪಿಸಲಾಗುವುದು ಎಂದು ದೇಗುಲದ ಮೂಲಗಳು ತಿಳಿಸಿವೆ.

No comments:

Post a Comment