Monday, August 23, 2010
ಜಿಎಸ್ಬಿ ಸಭಾ ವಾರ್ಷಿಕೋತ್ಸವ
ಕಟೀಲಿನ ಜಿಎಸ್ಬಿ ಸಭಾದ ವಾರ್ಷಿಕೋತ್ಸವ ಭಾನುವಾರ ಶಾಲಾ ಸರಸ್ವತೀ ಸದನದಲ್ಲಿ ನಡೆಯಿತು. ಸಿಂಡಿಕೇಟ್ ಬ್ಯಾಂಕಿನ ಉಪಮಹಾಪ್ರಬಂಧಕ ಸುಜೀರ್ ಪ್ರಭಾಕರ್, ಸಾಹಿತಿ ಕೆ.ಜಿ.ಮಲ್ಯ, ಕೆ.ಪಿ.ಮಲ್ಯ, ಭಾರತೀ ಎಸ್. ಶೆಣೈ, ವಾಸುದೇವ ಶೆಣೈ ಉಪಸ್ಥಿತರಿದ್ದರು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment