Wednesday, August 4, 2010

ಶಾಲಾ ಸರಕಾರ ಉದ್ಘಾಟನೆ



ಶ್ರೀ ದುರ್ಗಾಪರಮೇಶ್ವರೀ ದೇವಳ ಪ.ಪೂ.ಕಾಲೇಜಿನಲ್ಲಿ ಶಾಲಾ ಸರಕಾರವನ್ನು ಹೊನ್ನಕಟ್ಟೆ ಎಂಡಿಎಸ್ ಕಾಲೇಜಿನ ಉಪನ್ಯಾಸಕ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಪ್ರಾಚಾರ‍್ಯ ಜಯರಾಮ ಪೂಂಜ, ಉಪಪ್ರಾಚಾರ‍್ಯ ಸುರೇಶ್ ಭಟ್, ಭಾರತೀ ಶೆಟ್ಟಿ, ಅಲೆಕ್ಸ್ ತಾವ್ರೋ ವೇದಿಕೆಯಲ್ಲಿದ್ದರು.

No comments:

Post a Comment