ಕಟೀಲು : ಇಲ್ಲಿನ ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ೯೦ ವಿದ್ಯಾರ್ಥಿಗಳಿಗೆ ಕಟೀಲು ಸ್ಪೋರ್ಟ್ಸ್ ಏಂಡ್ ಗೇಮ್ಸ್ ಕ್ಲಬ್ ವತಿಯಿಂದ ಪುಸ್ತಕಗಳನ್ನು ವಿತರಿಸಲಾಯಿತು. ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ದಾನಿ ರಾಜು ಪಿ. ಶೆಟ್ಟಿ ಮುಂಬೈ, ರವೀಶ ಪಿಂಟೋ, ಸಂಸ್ಥೆಯ ಕೇಶವ ಕಟೀಲು, ಪ್ರದೀಪ್ ಶೆಟ್ಟಿ, ಸುವಿನ್ ಆಚಾರ್ಯ, ರಮೇಶ್ ಐ.ಕೆ, ಐವನ್ ಡಿಸೋಜ, ಮುಖ್ಯ ಶಿಕ್ಷಕಿ ವನಮಾಲಾ ಕೆ., ಗೋಪಾಲ್ ಮತ್ತಿತರರಿದ್ದರು.
No comments:
Post a Comment