Sunday, August 17, 2014

ಗಿಡಿಗೆರೆ : ಮುದ್ದು ಕೃಷ್ಣ ಸ್ಪರ್ಧೆ



ಕಟೀಲು : ಇಲ್ಲಿನ ಗಿಡಿಗೆರೆ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ, ದುರ್ಗಾಂಬಿಕಾ ಯುವಕ ಯುವತಿ ಮಂಡಲಗಳ ವತಿಯಿಂದ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವೀರಪ್ಪ ಮೇಸ್ತ್ರಿ ಸ್ಮರಣಾರ್ಥ ಮುದ್ದು ಕೃಷ್ಣ ಸ್ಪರ್ಧೆ ನಡೆಯಿತು. ಉಪನ್ಯಾಸಕ ಸುರೇಶ್, ನಾರಾಯಣ ಮುಗೇರ, ಶ್ರೀಮತಿ ಕಸ್ತೂರಿ ಪೂವಪ್ಪ ಲೋಕಯ್ಯ ಸಾಲ್ಯಾಣ್, ಕಿರಣ್ ಶೆಟ್ಟಿ, ಶ್ರೀಮತಿ ಶೋಭಾ, ತಿಮ್ಮಪ್ಪ ಮೇಸ್ತ್ರಿ, ಸುಶೀಲ ಯುವಕ ಮಂಡಲದ ಪುರಂದರ, ಗಿರಿಯಪ್ಪ ಎಂ., ಹರೀಶ್ ಎಂ, ಲೋಕಯ್ಯ ಗಿಡಿಗೆರೆ ಮತ್ತಿತರರಿದ್ದರು.
ವಿಜೇತರು :ತೊಟ್ಟಿಲು ಕೃಷ್ಣ : ಸಾತ್ವಿಕ್, ವಿಲಾಸ್, ಅಂಗನವಾಡಿ : ಋಷಿಕಾ, ಸಾನ್ವಿ ಶೆಟ್ಟಿ, ೧ರಿಂದ ೪ತರಗತಿ: ಅಭೀಷ್ಣ, ಸುಚಿತ್ರಾ, ರಾಧಾಕೃಷ್ಣ : ಮೇಘ ಮತ್ತು ಶ್ರಾವ್ಯ, ಪೂಜಾ ಮತ್ತು ಸಾಕ್ಷಿ

No comments:

Post a Comment