Sunday, August 31, 2014

ಕೃಷಿ ಋಷಿ ಪ್ರಶಸ್ತಿ


ಕಟೀಲು : ಕಲಾದೇಗುಲ ಹಾಗೂ ಚಂದ್ರಕಾಂತ ಸೇವಾಶ್ರಮದಿಂದ ಕೊಡಮಾಡುವ ಕೃಷಿ ಋಷಿ ಪ್ರಶಸ್ತಿಯನ್ನು ಕಟೀಲು ಸರಸ್ವತೀ ಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಂದರ ದೇವಾಡಿಗ ಮಿತ್ತಬೈಲು ಹಾಗೂ ಪದ್ಮಾವತಿ ಮೂಲ್ಯೆದಿ ನಡುಗೋಡು ಇವರಿಗೆ ನೀಡಿ ಗೌರವಿಸಲಾಯಿತು. ಸಂಘಟಕ ಚಂದ್ರಕಾಂತ ನಾಯಕ್, ಕೃಷಿಕ ಮುರ ಸದಾಶಿವ ಶೆಟ್ಟಿ, ದೇವಸ್ಯ ಮಠದ ಕೊಡೆತ್ತೂರು ವೇದವ್ಯಾಸ ಉಡುಪ, ಬಜಪೆ ವ್ಯವಸಾಯ ಬ್ಯಾಂಕಿನ ಮೋನಪ್ಪ ಶೆಟ್ಟಿ ಎಕ್ಕಾರು, ಉದ್ಯಮಿ ರಾಧಾಕೃಷ್ಣ ನಾಯಕ್ ಮೂರುಕಾವೇರಿ ಉಪಸ್ಥಿತರಿದ್ದರು.


No comments:

Post a Comment