Tuesday, June 17, 2014

ಕೆನರಾ ಬ್ಯಾಂಕ್ ಛೇರ್‌ಮ್ಯಾನ್ ಆರ್.ಕೆ.ದುಬೆ ಭೇಟಿ

ಕೆನರಾ ಬ್ಯಾಂಕ್ ಛೇರ್‌ಮ್ಯಾನ್ ಆರ್.ಕೆ.ದುಬೆ ಕಟೀಲು ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದರು. ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಪ್ರಸಾದ ನೀಡಿದರು. ಡಿಜಿಎಂ ಸುಜಾತಾ ಕರುಣಾಕರನ್, ಕಿನ್ನಿಗೋಳಿ ಕೆನರಾ ಬ್ಯಾಂಕ್ ಪ್ರಬಂಧಕ ಎಂ. ಪದ್ಮನಾಭ ಶೆಟ್ಟಿ, ರಾಮಕೃಷ್ಣ, ದೇಗುಲದ ಪ್ರಬಂಧಕ ವಿಶ್ವೇಶ್ವರ ರಾವ್, ಕಿನ್ನಿಗೋಳಿ ಉದ್ಯಮಿ ಸತೀಶ್ ಪಿ.ರಾವ್ ಮತ್ತಿತರರಿದ್ದರು.
ಚಿತ್ರ ಈಮೆಲ್

No comments:

Post a Comment