Wednesday, July 3, 2013

ಕಟೀಲು ಪ್ರೌಢಶಾಲೆಯಲ್ಲಿ ಸಸಿ ವಿತರಣೆ


ಕಟೀಲು : ಶ್ರೀ ದುರ್ಗಾಪರಮೆಶ್ವರೀ ದೇವಳ ಪ್ರೌಢಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ ಹಾಗೂ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ನಡೆಯಿತು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ಮರವೂರು, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಗೋಪಾಲಕೃಷ್ಣ ತಂತ್ರಿ, ಉಪಪ್ರಾಚಾರ್ಯ ಸುರೇಶ್
ಭಟ್ ಮತ್ತಿತರಿದ್ದರು.

No comments:

Post a Comment