Saturday, November 3, 2012

ಬೀಳ್ಕೊಡುಗೆ


ಕಟೀಲು : ವಿಜಯಾ ಬ್ಯಾಂಕಿನಲ್ಲಿ ೩೮ವರ್ಷ ಕರ್ತವ್ಯ ಸಲ್ಲಿಸಿ ನಿವೃತ್ತರಾದ ಕೆ.ರಮೇಶ್‌ರನ್ನು ಸಂಮಾನಿಸಿ ಬೀಳ್ಕೊಡಲಾಯಿತು. ಪ್ರಬಂಧಕ ಭುವನಪ್ರಸಾದ ಹೆಗ್ಡೆ, ಸಹಾಯಕ ಪ್ರಬಂಧಕ ಪ್ರಮೋದ್ ಕಾಮತ್, ಆನಂದ್, ದೀಪಾ ಶೆಟ್ಟಿ, ಲೋಕೇಶ್ ಮತ್ತಿತರರಿದ್ದರು.

No comments:

Post a Comment