Wednesday, October 10, 2012

ಕಟೀಲಿನಲ್ಲಿ ತಾಳಮದ್ದಲೆ ಸಪ್ತಾಹ ಉದ್ಘಾಟನೆ

ಕಟೀಲು ಶ್ರೀ ದುಗಾಱಪರಮೇಶ್ವರೀ ದೇಗುಲದಿಂದ ನಡೆಯುವ ಯಕ್ಷಗಾನ ತಾಳಮದ್ದಲೆ ಸಪ್ತಾಹ ಗುರುರೇವ ಜಗತ್ಸರ್ವಂ ಅಕ್ಟೋಬರ್ .9ರಂದು ಉದ್ಘಾಟನೆಗೊಂಡಿತು. ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಪ್ರಭಾಕರ ಜೋಷಿ, ಪ್ರಾಯೋಜಕರು ಮುಂತಾದವರಿದ್ದರು.

No comments:

Post a Comment