Friday, February 24, 2012

ಶತಚಂಡಿಕಾ ಯಾಗ

ಕಟೀಲು : ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ತಾ.೨೬ರ ಭಾನುವಾರ
ಡೆಕನ್ ಕ್ರಾನಿಕಲ್ ಮಾಲಕರಾದ ಶಾಂತಿಪ್ರಿಯದರ್ಶಿನಿ ಹಾಗೂ ವಿನಾಯಕರವಿ ರೆಡ್ಡಿ
ದಂಪತಿಗಳ ಸೇವಾ ರೂಪದ ಶತಚಂಡಿಕಾ ಯಾಗ ನಡೆಯಲಿದೆ.
ಕಟೀಲು ದೇವರ ಮೂಲಸ್ಥಾನವಾದ ಕುದುರು ಭ್ರಾಮರೀ ವನದಲ್ಲಿ ಶತಚಂಡಿಕಾಯಾಗ ನಡೆಯಲಿದೆ
ಎಂದು ಪ್ರಕಟನೆ ತಿಳಿಸಿದೆ.

No comments:

Post a Comment