Friday, April 22, 2011

ವೈಭವದ ಆರಟ


















ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಗುರುವಾರ(ತಾ.೨೨) ರಾತ್ರಿ ವೈಭವದ ಆರಟ, ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಇದೇ ಸಂದರ್ಭ ಶ್ರೀ ಭ್ರಾಮರೀ ಶಿಬರೂರು ಕೊಡಮಣಿತ್ತಾಯ ಭೇಟಿ, ಶ್ರೀ ದೇವರ ಜಲಕದ ಬಳಿಕ ನಡೆದ ಅತ್ತೂರು ಕೊಡೆತ್ತೂರು ಗ್ರಾಮಸ್ಥರ ಮಧ್ಯೆ ನಡೆದ ಸೂಟೆದಾರ ಸೇವೆ, ಸಿಡಿಮದ್ದು ಪ್ರದರ್ಶನ ಭಕ್ತರ ನವಿರೇಳಿಸಿತು. ಜೇಸುದಾಸ್ ಸಂಗೀತ ರಥೋತ್ಸವಕ್ಕೆ ಮೆರುಗುಕೊಟ್ಟಿತು.

No comments:

Post a Comment