Friday, July 3, 2015
ನೂತನ ಗೋಶಾಲೆ ಕಾಮಧೇನು
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ನೂತನ ಗೋಶಾಲೆ ಕಾಮಧೇನು ಉದ್ಘಾಟನೆಗೊಂಡಿತು. ಅನಂತ ಆಸ್ರಣ್ಣ, ಹರಿ ಆಸ್ರಣ್ಣ ಪ್ರಸಾದ ಆಸ್ರಣ್ಣ ವೇದವ್ಯಾಸ ತಂತ್ರಿ ವಿಜಯಕುಮಾರ್ ಮತ್ತಿತ್ತರರಿದ್ದರು. ಕಟೀಲು ಮಾಂಜದಲ್ಲಿ ಈಗಾಗಲೇ ಏಳು ಎಕರೆಯಲ್ಲಿ ನಂದಿನಿ ಗೋಶಾಲೆ ನಡೆಯುತ್ತಿದೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment