Saturday, October 4, 2014

ವಿಜಯಾ ಬ್ಯಾಂಕ್ ಛೇರ್‌ಮೆನ್ ಕೆ.ವಿ.ಕಣ್ಣನ್ ಭೇಟಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ವಿಜಯಾ ಬ್ಯಾಂಕ್ ಛೇರ್‌ಮೆನ್ ಕೆ.ವಿ.ಕಣ್ಣನ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ ಸ್ವಾಗತಿಸಿದರು. ಈ ಸಂದರ್ಭ ಜನರಲ್ ಮೆನೇಜರ್ ಕುಸುಮಾ ಬಿ.ಎಂ, ಉಡುಪಿ ಎಜಿಎಂ ಶಾಲಿನಿ ಶೆಟ್ಟಿ, ಎಜಿಎಂ ರಾಜಾರಾಂ ಶೆಟ್ಟಿ, ಕಟೀಲು ಶಾಖಾ ಪ್ರಬಂಧಕಿ ವಿನುತಾ ಪಿ.ವಿ., ಅಧಿಕಾರಿಗಳಾದ ದೀಪಾ ಶೆಟ್ಟಿ, ಲೋಕೇಶ್, ಆನಂದ್, ಅಜಿತ್ ಮತ್ತಿತರರಿದ್ದರು. 

No comments:

Post a Comment