Wednesday, April 9, 2014

ಉತ್ಸವ ಮೂರ್ತಿಯ ಪೀಠ, ಪ್ರಭಾವಳಿ, ಅಟ್ಟೆ ಕನ್ನಡಿಗಳಿಗೆ ಚಿನ್ನದ ಲ್ಯಾಮಿನೇಷನ್

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಶ್ರೀ ದೇವರ ಉತ್ಸವ ಮೂರ್ತಿಯ ಪೀಠ, ಪ್ರಭಾವಳಿ, ಅಟ್ಟೆ ಕನ್ನಡಿಗಳಿಗೆ ಬಜಪೆ ಪಾಪ್ಯಲರ್ ಜಗದೀಶ ಶೆಟ್ಟರು ೨೬೦ಗ್ರಾಂ ಚಿನ್ನದಿಂದ ಲ್ಯಾಮಿನೇಷನ್ ಮಾಡಿಸಿ ಕಾಣಿಕೆಯಾಗಿ ಶ್ರೀ ದೇವರಿಗೆ ಅರ್ಪಿಸಿದರು. ಈ ಸಂದರ್ಭ ಅರ್ಚಕರಾದ ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಉಮೇಶ ರಾಔ ಎಕ್ಕಾರು, ಡಾ.ಗೋಪಿನಾಥ ಭಟ್ ಮತ್ತಿತರರಿದ್ದರು.
ಚಿತ್ರ : ಕಟೀಲ್ ಸ್ಟುಡಿಯೋ

No comments:

Post a Comment