Sunday, June 24, 2012

ಸಂಮಾನ

ಕಟೀಲು ವಿಜಯಾಬ್ಯಾಂಕ್ ಶಾಖೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಲೋಕೇಶ್ ಅಂಚನ್‌ರ ಪುತ್ರಿ, ನಿಶ್ಚಿತಾರನ್ನು ಸಂಮಾನಿಸಲಾಯಿತು. ಬ್ಯಾಂಕಿನ ಪ್ರಬಂಧಕ ಭುವನಪ್ರಸಾದ ಹೆಗ್ಡೆ, ಅಧಿಕಾರಿ ರಮೇಶ್, ಮತ್ತಿತರರಿದ್ದರು. ಚಿತ್ರ ಈಮೆಲ್

No comments:

Post a Comment