Sunday, June 19, 2011

ಕಟೀಲು : ನೂತನ ಬ್ರಹ್ಮರ ಗುಡಿಗೆ ಚಾಲನೆ






ಪುರಾಣ ಪ್ರಸಿದ್ಧ ಭ್ರಾಮರೀ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಸುಮಾರು ೮ಲಕ್ಷ ರೂ.ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಬ್ರಹ್ಮರ ಗುಡಿ ನಿರ್ಮಾಣಕ್ಕೆ ಶಿಲಾಮುಹೂರ್ತ, ಕಾಷ್ಟ ಮುಹೂರ್ತಗಳ ಮೂಲಕ ಚಾಲನೆ ನೀಡಲಾಯಿತು.ಶಿಬರೂರು ಹಯಗ್ರೀವ ತಂತ್ರಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಅತ್ತೂರುಬೈಲು ರಾಘವೇಂದ್ರ ಉಡುಪ, ಕಳತ್ತೂರು ರಾಘವೇಂದ್ರ ಭಟ್, ಸೇವಾಕರ್ತರಾದ ಗಣೇಶ ಕನ್ಸಷ್ಟ್ರಕ್ಷನ್ಸ್‌ನ ಗಣೇಶ ಬಂಗೇರ, ಪದ್ಮನಾಭ, ಕಮಲಾಕ್ಷ ಬಂಗೇರ, ಗುಡಿ ನಿರ್ಮಾಣದ ಉಸ್ತುವಾರಿ ಎಲ್ಲೂರು ವಿಷ್ಣುಮೂರ್ತಿ ಭಟ್ ಮತ್ತಿತರರಿದ್ದರು

No comments:

Post a Comment