
ಕಟೀಲು ವಿವಿಧೋದ್ಧೇಶ ಸಹಕಾರಿ ಸಂಘದ ಮಹಾಸಭೆ ಸ.4ರಂದು ಕಟೀಲಿನ ಸ್ಔಂದರ್ಯ ಪ್ಯಾಲೇಸ್ನಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಶಶಿಧರ ಶೆಟ್ಟಿ, ನಿರ್ಧೇಶಕರಾದ ಸಂಜೀವ ಮಡಿವಾಳ, ವೆಂಕಟೇಶ ಉಡುಪ, ಆನಂದಯಾರ ಪೈ, ಯಶೋದಾ, ಶ್ರೀಶಾಚಾರ್ಯ, ವಸಂತ್, ಲಕ್ಷ್ಮಣ್ ಶೆಟ್ಟಿ, ಕಾರ್ಯದರ್ಶಿ ಕುಮುದಾಕ್ಷಿ, ಉಷಾ ಆಚಾರ್ಯ ಮತ್ತಿತರರಿದ್ದರು.
No comments:
Post a Comment