
ಕಟೀಲು ಕಲಾದೇಗುಲ ಸಂಸ್ಥೆಯ ವತಿಯಿಂದ ಕೊಡೆತ್ತೂರಿನ ಗಿರಿಯಪ್ಪ ಮತ್ತು ಮೇಲೆಕ್ಕಾರಿನ ಆನಂದ ಶೆಟ್ಟರಿಗೆ ಕ್ರಷಿ ಋಷಿ ಪ್ರಶಸ್ತಿಯನ್ನು ಸ.12ರಂದು ಕಟೀಲು ಶಾಲಾ ಸರಸ್ವತೀ ಸದನದಲ್ಲಿ ನಡೆದ ಸಮಾರಂಭದಲ್ಲಿ ಸಾಂಸ
ದ ನಳಿನ್ ಕುಮಾರ್ ನೀಡಿ ಅಭಿನಂದಿಸಿದರು.

ಸಂಘಟಕ ಚಂದ್ರಕಾಂತ ನಾಯಕ್, ಭಾಸ್ಕರದಾಸ ಎಕ್ಕಾರು, ಭುವನಾಭಿರಾಮ ುಡುಪ, ಕೆ.ಪಿ.ಮಲ್ಯ, ಸಾಯಿನಾಥ ಶೆಟ್ಟಿ, ಜಯಪಾಲ ಶೆಟ್ಟಿ ಮತ್ತಿತರರಿದ್ದರು.
ಚಂದ್ರಕಾಂತ ನಾಯಕ್ ಮತ್ತು ತಂಡದವರಿಂದ ಭಕ್ತಗೀತೆ ರಸಮಂಜರಿ ನಡೆಯಿತು.


No comments:
Post a Comment