

ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಐದು ಮಂಡಳಿಗಳಿಗೆ ಭಕ್ತರು ಕೊಡಮಾಡಿದ ಚಿನ್ನದ ಕಿರೀಟಗಳು, ಸುದರ್ಶನ, ಬೆಳ್ಳಿಯ ದೇವರ ಪೆಟ್ಟಿಗೆ, ಸಿಂಹ, ತೊಟ್ಟಿಲು ಮುಂತಾದ ಆಭರಣಗಳನ್ನು ಬಜಪೆಯಿಂದ ವೈಭವದ ಮೆರವಣಿಗೆಯಲ್ಲಿ ಕಟೀಲು ದೇಗುಲಕ್ಕೆ ಶುಕ್ರವಾರ ತರಲಾಯಿತು. ಸಾವಿರಾರು ಮಂದಿ ಮೆರವಣಿಗೆಯನ್ನು ಭಾಗವಹಿಸಿ ವೀಕ್ಷಿಸಿದರು.
No comments:
Post a Comment